ಹೌದು. ನಮ್ಮ ಶಾಸಕರಾದ ಅಶೋಕ್ ಕುಮಾರ್ ರೈಯವರ ತುರ್ತು ಸ್ಪಂದನೆಯಿಂದಾಗಿ ಕೆಲವೇ ಕ್ಷಣಗಳಲ್ಲಿ ಸಮಸ್ಯೆ ಪರಿಹಾರವಾದಾಗ ಆಶಾ ಕಾರ್ಯಕರ್ತೆ ಯೋರ್ವರು ಶಾಸಕರ ಬಗ್ಗೆ ಆಡಿದ ಮೆಚ್ಚುಗೆಯ ನುಡಿಗಳವು ಕೆಲವು ದಿನಗಳ ಹಿಂದೆ ಆಶಾ ಕಾರ್ಯಕರ್ತೆಯರ ನಿಯೋಗವೊಂದು ನಮ್ಮ ಶಾಸಕರಾದ ಅಶೋಕ್ ಕುಮಾರ್ ರೈಯವರನ್ನು ಭೇಟಿ ಮಾಡಿತ್ತಂತೆ. ಪುತ್ತೂರು ತಾಲೂಕಿನ ಆಶಾ ಮೆಂಟರನ್ನು ಪುತ್ತೂರಲ್ಲೇ ಉಳಿಸಿಕೊಳ್ಳ ಬೇಕೆಂಬುದೇ ಅವರ ಪ್ರಮುಖ ಬೇಡಿಕೆ. ಇದು ಸರಕಾರದಿಂದ ಆಗಬೇಕಾದ ಕೆಲಸ. ಅದಕ್ಕೂ ಪರಿಹಾರಕ್ಕೆ ಪ್ರಯತ್ನ ಪಡುತ್ತೇನೆ ಎಂದು ಶಾಸಕರು ಭರವಸೆ ಕೊಟ್ಟರಂತೆ. ಆಗ ಆಶಾ ಕಾರ್ಯಕರ್ತೆಯರು ತಮಗೆ ಎರಡು ತಿಂಗಳ ಸಂಬಳ ಬಂದಿಲ್ಲ ಅಂತ ಅವಲತ್ತುಕೊಂಡರಂತೆ. ನಮ್ಮ ಶಾಸಕರು ತಕ್ಷಣ ಸಂಬಂಧಿಸೊದವರಿಗೆ ಕಾಲ್ ಮಾಡಿ ಈ ಬಗ್ಗೆ ಹೇಳಿದ್ದು, ಅಂದು ಅಶೋಕಣ್ಣನ ಕಚೇರಿಯಿಂದ ಆಶಾ ಕಾರ್ಯಕರ್ತೆಯರು ಮನೆ ಮುಟ್ಟುವ ಮೊದಲೇ ಅವರ ಅಕೌಂಟ್ ಗೆ ಎರಡು ತಿಂಗಳ ಕ್ರೆಡಿಟ್ ಆಗಿದ್ದಂತೆ ಪಕ್ಷ, ಜಾತಿ, ಧರ್ಮ ಬೇಧ ಮಾಡದೇ ಓರ್ವ ಜನಪ್ರತಿನಿಧಿಯಾಗಿ ಸ್ಪಂದನೆ ಕೊಡುವ ಅಶೋಕಣ್ಣ ನಂತಹ ಶಾಸಕರನ್ನು ನಾನು ಈವರೆಗೆ ನೋಡಿಲ್ಲ ಅಂತ ನಿಜಾ ಸಮಾಜದಿಂದ ಈ ಮಾತುಗಳನ್ನು ಕೇಳುವಾಗ ತುಂಬಾ ಖುಷಿಯಾಗ್ತಾ ಇದೆ ಪಕ್ಷ ನಿಷ್ಠೆಯಿಂದ ನಾವು ದುಡೀದಕ್ಕೇ ಸಾರ್ಥಕ್ಯವಾಯಿತು. ಧನ್ಯವಾದಗಳು ಅಶೋಕಣ್ಣ🙏🙏 ನಿಮ್ಮ ಸ್ಪಂದನೆ ಇದೇ ರೀತಿ ಇರಲಿ🙏🙏💐💐- ಅನಿ ಮಿನೇಜಸ್- ಅಧ್ಯಕ್ಷರು, 34 ನೆಕ್ಕಿಲಾಡಿ ವಲಯ ಕಾಂಗ್ರೆಸ್
Subscribe to Updates
Get the latest creative news from FooBar about art, design and business.
ಶಾಸಕರ ತುರ್ತು ಸ್ಪಂದನೆ: ಆಶಾ ಕಾರ್ಯಕರ್ತೆಯೋರ್ವರಿಂದ ಮೆಚ್ಚುಗೆಯ ನುಡಿ
Previous Articleಪುತ್ತೂರಿನ ಜನಪ್ರಿಯ ಶಾಸಕ ಅಶೋಕ್ ಕುಮಾರ್ ರೈ ಹಾರೆ ಹಿಡಿದು ಶ್ರಮದಾನ ವಿಡಿಯೋ ಎರಡು ದಿನದಲ್ಲಿ 98 ಲಕ್ಷಕ್ಕೂ ಅಧಿಕ ವೀಕ್ಷಣೆ
Next Article ಜಿಮ್ ವೇಳೆ ಮಸಲ್ ಕ್ಯಾಚ್ ನಿಂದ ಬಳಲಿದ ಶಾಸಕ ಅಶೋಕ್ ರೈ
