ಮಂಗಳೂರು:- ದ.ಕ.ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಹಲವರು ಹೆಸರು ಕೇಳಿ ಬರುತ್ತಿರುವ ನಡುವೆ ಜಿಲ್ಲಾ ಕಾಂಗ್ರೆಸ್ ಸಮಿತಿಯನ್ನು ಎರಡು ವಿಭಾಗ ಅಂದರೆ ಅರ್ಬನ್ ಮತ್ತು ಮಂಗಳೂರು ರೂರಲ್ ಎರಡು ವಿಭಾಗವನ್ನು ಮಾಡುವ ಬಗ್ಗೆ ರಾಜ್ಯ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆ ಚಿಂತನೆ ನಡೆದಿದೆ ಈ ವಿಚಾರವನ್ನು ಸ್ವತಃ ಕಾಂಗ್ರೆಸ್ ಪಕ್ಷದ ಮುಖಂಡರಾಗಿರುವ ವಿ.ಆರ್ ಸುದರ್ಶನ್ ಅವರು ಬಹಿರಂಗಪಡಿಸಿದ್ದಾರೆ
ಕಾಂಗ್ರೆಸ್ ಪಕ್ಷದ ಪ್ರಕಾರ ಜಿಲ್ಲಾ ಕಾಂಗ್ರೆಸ್ ಸಮಿತಿಯನ್ನು ಈ ರೀತಿಯ ಎರಡು ವಿಭಾಗ ಮಾಡಿದರೇ ಪಕ್ಷಕ್ಕೆ ಹೆಚ್ಚು ಅನುಕೂಲ ಮತ್ತು ಕಾರ್ಯಕರ್ತರಿಗೆ ಕೂಡ ಅನುಕೂಲ ಆಗ್ತದೆ ಎಂಬ ಭಾವನೆ ಇದೆ ಈಗಾಗಿ ಮುಂದಿನ ದಿನಗಳಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷ ಎರಡು ವಿಭಾಗಗಳಾಗಿ ಎರಡು ಅಧ್ಯಕ್ಷ ಆಯ್ಕೆ ನೇಮಕ ಆಗುವುದು ಬಹುತೇಕ ಖಚಿತವಾಗಿದೆ!
ಇದರಿಂದಾಗಿ ಮಂಗಳೂರು ರೂರಲ್ ಡಿಸಿಸಿ ಭಾಗದವರಿಗೆ ಮಂಗಳೂರು ವ್ಯಾಫ್ತಿ ಮತ್ತು ಅರ್ಬನ್ ಡಿಸಿಸಿಗೆ ಬಂಟ್ವಾಳ ಅಥವಾ ಪುತ್ತೂರು ವ್ಯಾಪ್ತಿ ಮಾಡುವ ಬಗ್ಗೆ ಚಿಂತನೆ ನಡೆದಿದೆ ದ.ಕ.ಜಿಲ್ಲೆಯಲ್ಲಿ ಒಟ್ಟು 8 ವಿಧಾನ ಸಭಾ ಕ್ಷೇತ್ರ ಇರುವುದರಿಂದ ರೂರಲ್ 4 ಕ್ಷೇತ್ರ ಅರ್ಬನ್ ಗೆ 4 ಕ್ಷೇತ್ರ ಮಾಡಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಟಗೊಳಿಸಲು ರಾಜ್ಯ ಕಾಂಗ್ರೆಸ್ ಚಿಂತನೆ ನಡೆಸಿದೆ ಎನ್ನಲಾಗಿದೆ…
Subscribe to Updates
Get the latest creative news from FooBar about art, design and business.
ಕರಾವಳಿ ಜಿಲ್ಲೆಯಲ್ಲಿ ಇನ್ನೂ ಮುಂದೆ ದ.ಕ.ಜಿಲ್ಲಾ ಕಾಂಗ್ರೆಸ್ ಅರ್ಬನ್ ಮತ್ತು ಮಂಗಳೂರು ರೂರಲ್ ಡಿಸಿಸಿ ಸಾಧ್ಯತೆ!
Previous Articleಕೂರತ್ ಉರೂಸ್ ಇಂದು ಸ್ಪೀಕರ್ ಯುಟಿ ಖಾದರ್ ಆಗಮನ
