ಪುತ್ತೂರು:- ಪುತ್ತೂರು ಬ್ಲಾಕ್ ಕಾಂಗ್ರೆಸ್ ನೇತ್ರತ್ವದಲ್ಲಿ ಶಾಸಕ ಶ್ರೀ ಅಶೋಕ್ ಕುಮಾರ್ ರೈ ಅವರ ಮಾರ್ಗದರ್ಶನದಲ್ಲಿ ವಲಯ ಕಾಂಗ್ರೆಸ್ ನಾಯಕರ ಸಹಕಾರದೊಂದಿಗೆ ಪುತ್ತೂರು ವಿಧಾನ ಸಭಾ ಕ್ಷೇತ್ರದ ಎಲ್ಲಾ ಗ್ರಾಮ ಕೇಂದ್ರಗಳಲ್ಲಿ ಜೂ.28 ರಂದು ಶನಿವಾರ ಅಪರಾಹ್ನ 3 ಗಂಟೆಗೆ ಬಸ್ ನಿಲ್ದಾಣದ ಬಳಿಯ ಗಾಂಧೀಕಟ್ಟೆ ಬಳಿ ಜನಜಾಗೃತಿ ಸಭೆಗೆ ಚಾಲನೆ ದೊರೆಯಲಿದೆ.
ತದಬಳಿಕ ಸಂಜೆ 3 ಗಂಟೆಗೆ ಕುಂಬ್ರದಲ್ಲಿ ಸಭೆಯು ನಡೆಯಲಿದೆ
ಜೂ.29 ಭಾನುವಾರ ದಿವಸ ಬೆಳಿಗ್ಗೆ 10 ಗಂಟೆಯಿಂದ ಪುರುಷರಕಟ್ಟೆ ಮಧ್ಯಾಹ್ನ 12 ಗಂಟೆಗೆ ಮುಂಡೂರು ಸಿಎ ಬ್ಯಾಂಕ್ ಮುಂಭಾಗ ಅಪರಾಹ್ನ 3 ಗಂಟೆಗೆ ತಿಂಗಳಾಡಿ ಜಂಕ್ಷನ್ ಸಂಜೆ 5 ಗಂಟೆಗೆ ಕೆಯ್ಯೂರು ದ್ವಾರದ ಬಳಿ ಸಭೆಯು ನಡೆಯಲಿದೆ
ಜೂ.30 ರಂದು ಸೋಮವಾರ ದಿವಸ ಬೆಳಿಗ್ಗೆ 10 ಗಂಟೆಗೆ ಪರ್ಲಂಪಾಡಿ ಜಂಕ್ಷನ್ ಮಧ್ಯಾಹ್ನ 12 ಗಂಟೆಗೆ ಕೌಡಿಚ್ಚಾರ್, ಅಪರಾಹ್ನ 3 ಗಂಟೆಗೆ ಈಶ್ವರಮಂಗಳ, ಸಂಜೆ 5 ಗಂಟೆಗೆ ಸುಳ್ಯಪದವು ಜಂಕ್ಷನ್ ನಲ್ಲಿ ಸಭೆಯು ನಡೆಯಲಿದೆ.
ತಾ- 1-07-2025 ಮಂಗಳವಾರ ದಿವಸ ಬೆಳಿಗ್ಗೆ 10 ಗಂಟೆಗೆ ನಿಡ್ಪಳ್ಳಿ ಗ್ರಾಮ ಪಂಚಾಯತ್ 12 ಗಂಟೆಗೆ ಪಾಣಾಜೆ,
ಅಪರಾಹ್ನ 3 ಗಂಟೆಗೆ ರೆಂಜ ಜಂಕ್ಷನ್ ಸಂಜೆ 5 ಗಂಟೆಗೆ ಸಂಪ್ಯದಲ್ಲಿ ಇವಿಷ್ಟು ಕಾರ್ಯಕ್ರಮ ಸಭೆ ನಡೆಯಲಿದೆ.
ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವ, ಆಡಳಿತ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಭಂಢಾರಿ, ರವಿಪ್ರಸಾದ್ ಶೆಟ್ಟಿ ಬನ್ನೂರು,ಅರ್ಷದ್ ದರ್ಬೆ ಶರೂನ್ ಸಿಕ್ವೇರಾ, ವಿನಿಯತ ಅರಿಯಡ್ಕ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ