ಪುತ್ತೂರು:- ಶಾಂತಿನಗರ ಮತ್ತು ಕೋಡಿಂಬಾಡಿ ಮಧ್ಯ ಇರುವ ಎಡೆಪುಣಿ ರಸ್ತೆಯ ಬದಿಯಲ್ಲಿ ಕೂಲಿ ಕಾರ್ಮಿಕನೊಬ್ಬ ಬಿದ್ದು ನರಾಳಾಡುತ್ತಿದ್ದರು ಇದನ್ನು ಕಂಡ ಶಾಂತಿನಗರದ ಯುವಕರಾದ ಯೋಗಿಂದ್ರ ಆಚಾರ್ಯ ಪವಿತ್ ಶಿವಕುಮಾರ್ ಇವರು ಅವರನ್ನು ಅವರು ಇರುವ ಮನೆಗೆ ಸುರಕ್ಷಿತವಾಗಿ ಸೇರಿಸಿದರು ಈ ಸಂದರ್ಭದಲ್ಲಿ ಕಾರ್ಮಿಕನಲ್ಲಿ ಇದ್ದ ಸಾಮಾಗ್ರಿಗಳನ್ನು ಅವರ ಮನೆಗೆ ತಲುಪಿಸಿ ಮಾನವೀಯತೆ ಮರೆದಿದ್ದಾರೆ.
ಕೂಲಿ ಕಾರ್ಮಿಕ ಉತ್ತರ ಕನ್ನಡ ಜಿಲ್ಲೆಯವರು ಎಂಬ ಮಾಹಿತಿ ಲಭ್ಯವಾಗಿದೆ…
Subscribe to Updates
Get the latest creative news from FooBar about art, design and business.
ಶಾಂತಿನಗರ- ಕೋಡಿಂಬಾಡಿ ಮಧ್ಯೆ ಎಡೆಪುಣಿ ಎಂಬ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ಬಿದ್ದಿದ್ದ ಕೂಲಿ ಕಾರ್ಮಿಕನ ರಕ್ಷಣೆ
