ಪುತ್ತೂರು:- ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಯುವಕ ಜೆ ಕೃಷ್ಣ ಎಂಬವನು ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ಆಕೆಯನ್ನು ಗರ್ಭಿಣಿ ಮಾಡಿ ಮಗು ಕರುಣಿಸಿದ ಈ ವಿಚಾರ ಇಡೀ ರಾಜ್ಯದಲ್ಲಿ ವ್ಯಾಪಿಸಿದ ಸಂದರ್ಭದಲ್ಲಿ ಸರಕಾರ ಇಲಾಖೆಗಳು ಮಾನವ ಹಕ್ಕುಗಳ ಆಯೋಗ ಯುವತಿಗೆ ನ್ಯಾಯ ದೊರಕಿಸಲು ಮುಂದೆ ಬಂದಿದೆ ಈ ವಿಚಾರವಾಗಿ ಇಂದು ಸಂತ್ರಸ್ಥೆಯ ಮನೆಗೆ ಭೇಟಿ ನೀಡಿದ ಸಾಮಾಜಿಕ ಮುಖಂಡರಾದ ಶ್ರೀ ಹನೀಫ್ ಬಗ್ಗುಮೂಲೆ, ಸಿದ್ದೀಕ್ ಸೂರ್ಯ ಶಬೀರ್ ಕೊಲ್ಪೆ, ಹನೀಫ್ ಪುಂಚತ್ತಾರ್ ನಿಯೋಗ ಭೇಟಿ ನೀಡಿ ಸಂತ್ರಸ್ಥೆಯ ತಾಯಿಯಲ್ಲಿ ಮಾತನಾಡಿ ಕಾನೂನು ವಿಚಾರದ ಬಗ್ಗೆ ಮಾತನಾಡಿ ಮುಂದಿನ ರೂಪು ರೇಷೆಯ ಬಗ್ಗೆ ಮಾಹಿತಿ ನೀಡಿದರು…
Subscribe to Updates
Get the latest creative news from FooBar about art, design and business.



